Google

Visit Udupi and have Darshan of Lord Sri Krishna

Wednesday, March 14, 2007

Food and Mind (ಆಹಾರ ಮತ್ತು ಮನಸ್ಸು)

ಆಹಾರ ಮತ್ತು ಮನಸ್ಸು

"ಅನ್ನಂ ಆಶ್ರಿತಂ ತ್ರಿಧಾ ಭವತಿ" (ಛಾಂದೋಗ್ಯೋಪನಿಷತ್ತು).
ನಾವು ಸೇವಿಸಿದ ಆಹಾರವು ಮೂರು ಭಾಗಗಳಾಗುತ್ತವೆ.
ಸ್ಥೂಲ ಭಾಗವು ಮಲ-ಮೂತ್ರವಾಗಿ , ಸೂಕ್ಷ್ಮ ಭಾಗ ರಕ್ತವಾಗಿ , ಅತೀ ಸೂಕ್ಷ್ಮ ಭಾಗ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯವನ್ನು ಶ್ರೀ ಕ್ರಷ್ಣನು ಅರ್ಜುನನನ್ನು ನಿಮಿತ್ತನನ್ನಾಗಿ ಮಾಡಿ, ಇಡೀ ಸಾತ್ವಿಕ ಪ್ರಪಂಚಕ್ಕೆ ಶ್ರೀಮದ್ಭಗವದ್ಗೀತೆಯ ಮೂಲಕ ಉಪದೇಶವನ್ನು ಮಾಡಿದ್ದಾನೆ.

No comments: