Food and Mind (ಆಹಾರ ಮತ್ತು ಮನಸ್ಸು)
ಆಹಾರ ಮತ್ತು ಮನಸ್ಸು
"ಅನ್ನಂ ಆಶ್ರಿತಂ ತ್ರಿಧಾ ಭವತಿ" (ಛಾಂದೋಗ್ಯೋಪನಿಷತ್ತು).
ನಾವು ಸೇವಿಸಿದ ಆಹಾರವು ಮೂರು ಭಾಗಗಳಾಗುತ್ತವೆ.
ಸ್ಥೂಲ ಭಾಗವು ಮಲ-ಮೂತ್ರವಾಗಿ , ಸೂಕ್ಷ್ಮ ಭಾಗ ರಕ್ತವಾಗಿ , ಅತೀ ಸೂಕ್ಷ್ಮ ಭಾಗ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯವನ್ನು ಶ್ರೀ ಕ್ರಷ್ಣನು ಅರ್ಜುನನನ್ನು ನಿಮಿತ್ತನನ್ನಾಗಿ ಮಾಡಿ, ಇಡೀ ಸಾತ್ವಿಕ ಪ್ರಪಂಚಕ್ಕೆ ಶ್ರೀಮದ್ಭಗವದ್ಗೀತೆಯ ಮೂಲಕ ಉಪದೇಶವನ್ನು ಮಾಡಿದ್ದಾನೆ.
No comments:
Post a Comment